ದಾವಣಗೆರೆ: ಅರೋಗ್ಯ ನಿರೀಕ್ಷಿಣಾಧಿಕಾರಿಗಳ ಕಾರ್ಯಕಾರಿ ಸಭೆ

Update: 2022-05-15 15:50 GMT

ದಾವಣಗೆರೆ: ನಗರದ ಸರಕಾರಿ ನೌಕರರ ಭವನದಲ್ಲಿ ರವಿವಾರ ಅರೋಗ್ಯ ನಿರೀಕ್ಷಿಣಾಧಿಕಾರಿಗಳ ಕಾರ್ಯಕಾರಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ಸಂಘದ ರಾಜ್ಯ ಅಧ್ಯಕ್ಷ ಸಿ.ಪರಶುರಾಮಪ್ಪ ವಹಿಸಿದ್ದರು.

ಆರೋಗ್ಯಾಧಿಕಾರಿಗಳಾದ ಕಾಂತರಾಜು ಆರ್ , ಅಶೋಕ್ ಎಸ್ , ರಮೇಶ್ ಎಂ, ರಾಜಪ್ಪ ಸಿ ಕೆ, ಸಣ್ಣ ನಾಗಪ್ಪ, ಮಂಜುನಾಥ, ಶಿವಮೂರ್ತಿ ಎಂ ಹೆಚ್, ತಿಪ್ಪೇಸ್ವಾಮಿ ಎಂ, ಮಹಾಂತೇಶ್ ಎ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News