ಪ್ರಭಾಕರ ಶೆಟ್ಟಿ

Update: 2023-01-28 13:26 GMT

ಸುರತ್ಕಲ್: ಸುರತ್ಕಲ್ ಮುದ್ದರಮನೆ ನಿವಾಸಿ, ಬಾಳಿಕೆ ಶ್ರೀ ಕೋರ್ದಬ್ಬು ದೈವಸ್ಥಾನದ ಗೌರವಾಧ್ಯಕ್ಷ  ಪ್ರಭಾಕರ ಶೆಟ್ಟಿ (67) ಅವರು ಜ.27 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. .

ಪ್ರಭಾಕರ ಶೆಟ್ಟಿ ಅವರು ಖ್ಯಾತ ಕಬಡ್ಡಿ ಆಟಗಾರರಾಗಿದ್ದರು. ಬಾಳಿಕೆ ಶ್ರೀ ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷರಾಗಿ, ಪ್ರಸ್ತುತ ಗೌರವಾಧ್ಯಕ್ಷರಾಗಿ  ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. 

ಸುರತ್ಕಲ್ ನಲ್ಲಿ ಅರುಣ್ ಟ್ರಾವೆಲ್ಸ್ ಸಂಸ್ಥೆಯ ಮಾಲಕರಾಗಿದ್ದ ಅವರು, ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Similar News

ವಸಂತಿ