×
Ad

ಹುಬ್ಬಳ್ಳಿ- ಧಾರವಾಡ | ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ ರವೀಶ್; ಸ್ವಾಗತಿಸಿದ ಕಮಿಷನರ್

Update: 2023-08-29 11:30 IST

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ನ ಅಪರಾಧ ಮತ್ತು ಸಂಚಾರದ ನೂತನ ಡಿಸಿಪಿಯಾಗಿ ರವೀಶ್.ಸಿ.ಆರ್ ಅಧಿಕಾರ ವಹಿಸಿಕೊಂಡಿದ್ದಾರೆ.

ಗೋಪಾಲಕೃಷ್ಣ ಬ್ಯಾಕೋಡ ವರ್ಗಾವಣೆಯಿಂದ ತೆರವುಗೊಂಡಿದ್ದ ಹುದ್ದೆಗೆ ಕೆ.ಎಸ್.ಪಿ.ಸಿ ದರ್ಜೆಯ ರವೀಶ್ ಸಿ.ಆರ್ ಅವರನ್ನು ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ರವೀಶ್ ಸಿ.ಆರ್ ಅವರು ಅಧಿಕಾರ ವಹಿಸಿಕೊಂಡರು.

ಇನ್ನೂ ನೂತನವಾಗಿ ಆಗಮಿಸಿದ ಡಿಸಿಪಿ ಅವರಿಗೆ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಪುಷ್ಪಗುಚ್ಛ ನೀಡಿ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News