×
Ad

ಏರ್‌ ಇಂಡಿಯಾ ವಿಮಾನ ಪತನ | ಪ್ರಧಾನಿ ಮೋದಿ ರಾಜಿನಾಮೆ ನೀಡಲಿ ಎಂದ ಸಚಿವ ಶರಣಬಸಪ್ಪ ದರ್ಶನಾಪುರ

Update: 2025-06-13 21:02 IST

ಯಾದಗಿರಿ: ಅಹಮದಾಬಾದ್ ನಲ್ಲಿ ವಿಮಾನ ಪತನಗೊಂಡು ಅತಿದೊಡ್ಡ ದುರಂತ ಸಂಭವಿಸಿದೆ. ಈಗಾಗಲೇ ಇದರ ಬಗ್ಗೆ ವಿಶ್ಲೇಷಣೆಗಳಾಗಿವೆ. ಈ ಪ್ರಕರಣ ಸಂಬಂಧ ಪ್ರಧಾನಿ ಮೋದಿ ಹಾಗೂ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಬೇಕು ಎಂದು ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದ್ದಾರೆ.

ಅಂದು ರೈಲು ದುರಂತ ಸಂಭವಿಸಿದಾಗ ಲಾಲ್ ಬಹದ್ದೂರ್ ಶಾಸ್ತ್ರಿ ರಾಜಿನಾಮೆ ನೀಡಿದ್ದರು. ಇವರು ಕೂಡ ರಾಜಿನಾಮೆ ನೀಡಲಿ ಎಂದು ಪ್ರತಿಕ್ರಿಯಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News