ಪುಣೆಯ ಬೇಕರಿಯೊಂದರಲ್ಲಿ ಅಗ್ನಿ ದುರಂತ; ಆರು ಮಂದಿ ಸಜೀವ ದಹನ

Update: 2016-12-30 04:37 GMT

ಪುಣೆ, ಡಿ.30: ಇಲ್ಲಿನ ಕೊಂಡಾವದಲ್ಲಿರುವ ಬೇಕರಿಯೊಂದರಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಸಂಭವಿಸಿದ ಅಗ್ನಿ ದುರಂತದಿಂದ ಆರು ಮಂದಿ ಮೃತಪಟ್ಟಿದ್ದಾರೆ.
9 ಅಂತಸ್ತಿನ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಬೇಕರಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದರ ಪರಿಣಾಮವಾಗಿ ಬೇಕರಿಯಲ್ಲಿ ಮಲಗಿದ್ದ ಆರು ಮಂದಿ  ಕಾರ್ಮಿಕರು ಸಜೀವ ದಹನಗೊಂಡರು . ಶಾರ್ಟ್‌‌ಸರ್ಕ್ಯೂಟ್‌ ಅಗ್ನಿ ದುರಂತಕ್ಕೆ ಕಾರಣ ಎಂದು ತಿಳಿದು ಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News