×
Ad

ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2017-08-09 20:46 IST

ಬೆಂಗಳೂರು, ಆ.9: ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಬುಧವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಸಿ.ವಂಶಿಕೃಷ್ಣ -ಎಸ್ಪಿ, ಎಸಿಬಿ ದಾವಣಗೆರೆ, ಹನುಮಂತರಾಯ -ಡಿಸಿಪಿ, ಕಾನೂನು ಸುವ್ಯವಸ್ಥೆ ಮಂಗಳೂರು, ಪುಟ್ಟ ಮಾದಯ್ಯ -ಎಸ್ಪಿ, ಪ್ರಾಂಶುಪಾಲ, ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ(ಚನ್ನಪಟ್ಟಣ) ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News