‘ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷರ ನೇಮಕ’

Update: 2018-02-09 15:01 GMT

ಬೆಂಗಳೂರು, ಫೆ.9: ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಯ ಹಿತದೃಷ್ಟಿಯಿಂದ ವಿಧಾನಸಭೆ ಕ್ಷೇತ್ರವಾರು ‘ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ’ರನ್ನು ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿವಾರು ‘ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ’ರನ್ನು ಹೊಸದಾಗಿ ನೇಮಕ ಮಾಡಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಯಲಹಂಕ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಎಂ.ಲಕ್ಷ್ಮಣಮೂರ್ತಿ, ಯಲಹಂಕ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ರಾಮಮೂರ್ತಿ, ದಾಸನಪುರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಎಚ್.ಮೂರ್ತಿ.

ಕೆ.ಆರ್.ಪುರ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಎಚ್.ಎಸ್.ಅಮಾನುಲ್ಲಾ, ಕೆ.ಆರ್.ಪುರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಡಿ.ಎಂ.ನಾಗರಾಜ್, ಉದಯನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಜಿ.ಲೋಕೇಶ್.

ಬ್ಯಾಟರಾಯನಪುರ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ- ಎಸ್.ಎಚ್. ದಾನೇಗೌಡ, ಕುವೆಂಪುನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಡಿ.ಎಸ್. ಜನಾರ್ದನಮೂರ್ತಿ, ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಟಿ.ರಮೇಶ್.

ಹೆಬ್ಬಾಳ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಗೋವಿಂದರಾಜ್, ಹೆಬ್ಬಾಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಜೈಸನ್ ಲೂಕಾಸ್, ಆರ್.ಟಿ.ನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಎಂ.ಪ್ರಸನ್ನಕುಮಾರ್.

ಯಶವಂತಪುರ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಬಿ.ಕೃಷ್ಣಪ್ಪ, ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ರಾಮಚಂದ್ರಗೌಡ, ಕೆಂಗೇರಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಎನ್.ಸತ್ಯನಾರಾಯಣ.

ದಾಸರಹಳ್ಳಿ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಎಂ.ವಿಮಲ್, ದಾಸರಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಎಸ್.ಮಂಜುನಾಥ್, ಚೊಕ್ಕಸಂದ್ರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ವಿ.ಶ್ರೀನಿವಾಸಯ್ಯ.

ರಾಜರಾಜೇಶ್ವರಿ ನಗರ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಜೆ.ದಿನೇಶ್, ಯಶವಂತಪುರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಸಿ.ಕಿರಣ್‌ಕುಮಾರ್, ರಾಜರಾಜೇಶ್ವರಿನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ- ಎಲ್.ಎನ್.ಮಂಜುನಾಥ್.

ಮಲ್ಲೇಶ್ವರಂ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ವಿ.ಕೆ.ಗಿರಿಜಾ, ಅರಮನೆ ನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಎಂ.ವಿ.ಮೋಹನ್ ಕುಮಾರ್, ಸುಬ್ರಹ್ಮಣ್ಯ ನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಎಸ್.ಎಂ.ರಾಜು.

ಪುಲಿಕೇಶಿನಗರ(ಎಸ್ಸಿ):  ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಬಾಲರಾಜ್, ಪುಲಿಕೇಶಿನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಸಬಾಸ್ಟಿನ್, ಡಿ.ಜೆ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ರಾಜ್‌ಕುಮಾರ್.

ಮಹಾಲಕ್ಷ್ಮಿ ಲೇಔಟ್: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ರಾಮಕೃಷ್ಣ, ಮಹಾಲಕ್ಷ್ಮೀಪುರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ರಜತ್ ಕೆ.ಪಿ.ಗೌಡ, ಕಮಲಾನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಸಿ.ನಂಜುಂಡ.

ಮಹದೇವಪುರ(ಎಸ್ಸಿ): ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಬಿ.ಎಂ.ಸಂತೋಷ್ ಕುಮಾರ್, ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ- ಎಚ್.ಎಂ.ಶಂಕರೇಗೌಡ, ವರ್ತೂರು(ವೈಟ್‌ಫೀಲ್ಡ್) ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಪಿಳ್ಳರೆಡ್ಡಿ.

ಶಾಂತಿನಗ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಪಿ.ಶಿವಕುಮಾರ್, ಶಾಂತಿ ನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಇಬ್ರಾಹೀಂಖಾನ್, ದೊಮ್ಮಲೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಆರ್.ರಾಜ್‌ಕುಮಾರ್.

ಶಿವಾಜಿನಗರ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಎಂ.ಡಿ.ಶಕೀಲ್‌ಅಹ್ಮದ್ ಉಸ್ಮಾನಿ, ಸಂಪಂಗಿರಾಮನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಡಿ.ಸಮರ್ಥ್‌ಕುಮಾರ್, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಸುರೇಂದ್ರಕುಮಾರ್.

ರಾಜಾಜಿನಗರ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ವಿ.ಶೇಖರ್, ರಾಮಮಂದಿರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ವಿ.ಪ್ರಕಾಶ್, ರಾಜಾಜಿನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಜಿ.ಶಂಕರ್.

ಚಾಮರಾಜಪೇಟೆ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಜಿ.ವರಪ್ರಸಾದ್, ಜಗಜೀವನ್‌ರಾಮ್ ನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಜಿ.ಮಲ್ಲಿಕಾರ್ಜುನಯ್ಯ, ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಬಿ.ವಿ.ಗಜೇಂದ್ರಕುಮಾರ್.

ಸರ್ವಜ್ಞನಗರ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಅನೀಲ್ ಬಾಲರಾಜ್, ಸೇವಾನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ದಿಲೀಪ್‌ಸಿಂಗ್, ಕಾಡುಗೊಂಡನಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷೆ-ಲತಾಗಣೇಶ್.

ಸಿ.ವಿ.ರಾಮನ್‌ನಗರ(ಎಸ್ಸಿ): ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷ-ಈ.ಈಶ್ವರ್, ಇಂದಿರಾನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಜೆ.ಶರವಣನ್, ಜೀವನ್‌ಭೀಮಾನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ-ಎಂ.ಧನುಶ್, ಗಾಂಧಿನಗರ: ವಿಧಾನಸಭೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಜಿ.ಗಿರೀಶ್‌ರನ್ನು ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News