3 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2018-02-10 14:18 GMT
 ಎಂ.ಹೇಮಂತ್ ನಿಂಬಾಳ್ಕರ್ , ಅರುಣ್ ಚಕ್ರವರ್ತಿ

ಬೆಂಗಳೂರು, ಫೆ.10: ರಾಜ್ಯ ಸರಕಾರವು ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಮಂಗಳೂರಿನ ಪಶ್ಚಿಮ ವಿಭಾಗದ ಐಜಿಪಿಯಾಗಿ ಜೆ.ಅರುಣ್ ಚಕ್ರವರ್ತಿ, ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿಪಿಯಾಗಿ ಎಂ.ಹೇಮಂತ್ ನಿಂಬಾಳ್ಕರ್, ಬೆಂಗಳೂರು ಭದ್ರತಾ ವಿಭಾಗದ ಡಿಐಜಿಪಿಯಾಗಿ ರವಿಕುಮಾರ್ ಎಚ್.ನಾಯ್ಕ್ ರನ್ನು ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News