ಶಾಂತಿನಗರದಲ್ಲಿ ಹ್ಯಾರಿಸ್ಗೆ ಜಯ, ಸಚಿವ ಜಯಚಂದ್ರಗೆ ಸೋಲು
Update: 2018-05-15 09:03 GMT
ಬೆಂಗಲೂರು, ಮೇ 15: ಕಾಂಗ್ರೆಸ್ನ ಹಾಲಿ ಸಚಿವ ಟಿ.ಬಿ. ಜಯಚಂದ್ರ ಶಿರಾ ಕ್ಷೇತ್ರದಲ್ಲಿ ಸೋಲುನುಭವಿಸಿದ್ದಾರೆ. ಶಾಂತಿನಗರ ಕ್ಷೇತ್ರದಿಂದ ಎನ್.ಎ. ಹ್ಯಾರಿಸ್ ಜಯಭೇರಿ ಬಾರಿಸಿದ್ದಾರೆ.
ಯಶವಂತಪುರ ಕ್ಷೇತ್ರದಲ್ಲಿ ಎಸ್ಟಿ ಸೋಮಶೇಖರ್ 11,000 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದಿಂದ ಜಯ ಸಾಧಿಸಿದ್ದಾರೆ