ಕಲ್ಲಿಕೋಟೆ: ರೈಲು ಡಿಕ್ಕಿಯಾಗಿ ಇಬ್ಬರು ವಿಧ್ಯಾರ್ಥಿಗಳು ಮೃತ್ಯು

Update: 2018-08-02 07:06 GMT

 ಕಲ್ಲಿಕೋಟೆ,ಆ.2: ಕಲ್ಲಿಕೋಟೆ ಸಮೀಪದ ಕೊಯಿಲಾಂಡಿ ವೆಳ್ಳಾರ್‍ಕ್ಕಾಡ್ ರೈಲ್ವೆ ನಿಲ್ದಾಣದ ಸಮೀಪ ಇಬ್ಬರು ಐಟಿಐ ವಿದ್ಯಾರ್ಥಿಗಳ ಮೃತದೇಹ ರೈಲು ಡಿಕ್ಕಿಯಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುರುವಂಗಾಡ್ ಐಟಿಐಯ ವಿದ್ಯಾರ್ಥಿಗಳಾದ ಮೂಡಾಡಿ ಹಿಲ್‍ಬಝಾರ್ ರೋಷನ್ ವಿಲ್ಲಾದ ರಿಜೊ ರಾಬರ್ಟ್, ಮತ್ತು ನಡುವಣ್ಣೂರ್ ಕಾವಿಲ್ ಒಟ್ಟಪ್ಪುರಕ್ಕಲ್ ಫಶ್ಮಿತಾ ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ.

 ನಿನ್ನೆಯಿಂದ  ಫಶ್ಮಿತಾ ನಾಪತ್ತೆಯಾಗಿದ್ದಾಳೆಂದು ಹೆತ್ತವರು ಪೆರಾಂಬ್ರ ಪೊಲೀಸರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News