ಎಸ್.ಆರ್. ಧರ್ಮಪ್ಪ

Update: 2018-12-08 11:52 GMT

ಮಡಿಕೇರಿ, ಡಿ.8: ಮಾದಾಪುರ ಕ್ಷೇತ್ರದ ಜಿಲ್ಲಾ ಪಂ. ಸದಸ್ಯೆ ಕುಮುದಾ ಅವರ ಪತಿ, ಕಾಫಿ ಬೆಳೆಗಾರ ಎಸ್.ಆರ್. ಧರ್ಮಪ್ಪ (60) ಅವರು ಅನಾರೋಗ್ಯದಿಂದ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದು, ಮೃತರ ಅಂತ್ಯಕ್ರಿಯೆ ಸಂಜೆ ಅವರ ಸ್ವ ಗ್ರಾಮವಾದ ನಾಕೂರು ಶಿರಂಗಾಲದಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ