ಶ್ರೀನಿವಾಸ ಆಚಾರ್ಯ

Update: 2018-12-22 16:48 GMT

ಉಡುಪಿ, ಡಿ.22: ಕರ್ನಾಟಕ ಬ್ಯಾಂಕಿನ ನಿವೃತ್ತ ಹಿರಿಯ ಅಧಿಕಾರಿ ಪಾಡಿಗಾರು ಶ್ರೀನಿವಾಸ ಆಚಾರ್ಯ ಶುಕ್ರವಾರ ಇಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ಪ್ರಾಯವಾಗಿತ್ತು.

ಆಚಾರ್ಯರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ