ನಾರಾಯಣ ಕೊಪ್ಪಳ

Update: 2019-02-02 16:16 GMT

ಕೊಣಾಜೆ, ಫೆ. 2: ಕೊಣಾಜೆ ಗ್ರಾಮದ ಕೊಪ್ಪಲ ನಿವಾಸಿ ನಾರಾಯಣ ಕೊಪ್ಪಳ (68) ಅವರು ಶನಿವಾರ ಅಸೌಖ್ಯದಿಂದ ನಿಧನರಾದರು.

ಅವರಿಗೆ ಪತ್ನಿ ಹಾಗೂ ಮೂರು ಪುತ್ರರು ಇದ್ದಾರೆ. ಕೊಣಾಜೆ ಪಂಚಾಯಿತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು. ಇವರ ನಿಧನಕ್ಕೆ ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸಿಬ್ಬಂದಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ