ಪಿ.ಎಸ್.ಕೃಷ್ಣಪ್ಪ

Update: 2019-07-20 14:55 GMT

ಮಂಗಳೂರು, ಜು.20: ಅಬಕಾರಿ ಇಲಾಖೆ ನಿವೃತ್ತ ಮುಖ್ಯ ರಕ್ಷಕ ಪಿ.ಎಸ್.ಕೃಷ್ಣಪ್ಪ (80) ಶನಿವಾರ ಎಕ್ಕೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ