ವಿಧಾನಸಭೆ ಕಲಾಪ 10 ನಿಮಿಷ ಮುಂದೂಡಿಕೆ

Update: 2019-07-22 12:55 GMT

ಬೆಂಗಳೂರು, ಜು.18: ರಾಜ್ಯ ವಿಧಾನಸಭೆಯ ಕಲಾಪ 10 ನಿಮಿಷ ಮುಂದೂಡಲಾಗಿದೆ.

ವಿಧಾನಸಭೆಯ ಸ್ಪೀಕರ್ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆಯ ಕಲಾಪವನ್ನು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News