ಸುನಂದ ಗುರುದಾಸ್ ಭಂಡಾರಿ

Update: 2019-07-29 14:51 GMT

ಉಡುಪಿ, ಜು.29: ಇಲ್ಲಿನ ಕಾಡಬೆಟ್ಟು ನಿವಾಸಿ ಸುನಂದ ಗುರುದಾಸ್ ಭಂಡಾರಿ (79) ಇವರು ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಇವರು ಮುಂಬಯಿಯ ಸಿಂಡಿಕೇಟ್ ಬ್ಯಾಂಕ್‌ನಲ್ಲಿ 42 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಸುನಂದ ಇವರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ