ಡಾ.ಸಿದ್ದಲಿಂಗಯ್ಯಗೆ ಕಾಯಕಯೋಗಿ ಪ್ರಶಸ್ತಿ
Update: 2019-08-05 16:31 GMT
ಬೆಂಗಳೂರು, ಆ.5: ಕರ್ನಾಟಕ ವಚನ ಸಾಹಿತ್ಯ ಪರಿಷತ್ನಿಂದ ನೀಡುವ ‘ಕಾಯಕ ಯೋಗಿ’ ಪ್ರಶಸ್ತಿಗೆ 2019 ನೆ ಸಾಲಿನಲ್ಲಿ ದಲಿತ ಕವಿ ಡಾ.ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ.
ಆ.10 ರಂದು ನಗರದ ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪರಿಷತ್ನ ಪ್ರಕಟನೆ ತಿಳಿಸಿದೆ.