ಅಯೋಧ್ಯೆ ಭೂ ವಿವಾದ: ಸುಪ್ರೀಂ ಕೋರ್ಟ್ ನಲ್ಲಿ 6ನೇ ದಿನದ ವಿಚಾರಣೆ ಆರಂಭ
Update: 2019-08-14 06:06 GMT
ಹೊಸದಿಲ್ಲಿ, ಆ.14: ಅಯೋಧ್ಯೆಯ ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ಭೂವಿವಾದಕ್ಕೆ ಸಂಬಂಧಿಸಿ ಆರನೇ ದಿನದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಬೆಳಗ್ಗೆ ಆರಂಭಿಸಿದೆ. ರಾಮ ಲಲ್ಲಾ ಪರ ವಕೀಲರು ವಾದವನ್ನು ಮುಂದುವರಿಸಿದ್ದಾರೆ.