ಸುರೇಶ್ ರೈ ಕಲ್ಲಿಮಾರ್

Update: 2019-10-02 18:12 GMT

ಕೊಣಾಜೆ: ಕೊಣಾಜೆ ಶ್ರೀ ಅರಸು ಮುಂಡಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರರಾದ  ಸುರೇಶ್ ಕಲ್ಲಿಮಾರ್ ಗುತ್ತು (75)ಅವರು ಬುಧವಾರ ನಿಧನರಾದರು.

ಇವರಿಗೆ ಪತ್ನಿ, ಪುತ್ರ ಹಾಗೂ‌ ಪುತ್ರಿ ಇದ್ದಾರೆ. ಇವರು ವಿಜಯ ಬ್ಯಾಂಕ್ ನ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ ಬಳಿಕ ನಿವೃತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ