‘ಪರೀಕ್ಷಾ ಪೇ ಚರ್ಚಾ’ ರಾಜ್ಯದ ವಿದ್ಯಾರ್ಥಿ ಆಯ್ಕೆ

Update: 2020-01-16 15:06 GMT

ಬೆಂಗಳೂರು, ಜ.16: ಹೊಸದಿಲ್ಲಿಯಲ್ಲಿ ಜ.20ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆಯಲಿರುವ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಭೈರನಾಯಕನಹಳ್ಳಿಯ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಯಶವಂತ್ ವಿ.ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News