ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ

Update: 2020-04-09 12:04 GMT

ಬೆಂಗಳೂರು, ಎ. 9: ರಾಜ್ಯ ಸರಕಾರ ಸುಗಮ ಆಡಳಿತದ ದೃಷ್ಟಿಯಿಂದ ನಾಲ್ವರು ಐಎಎಸ್ ಅಧಿಕಾರಿಗಳನ್ನು ತಮ್ಮ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣದಿಂದಲೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಡಾ. ವಿಶಾಲ್ ಆರ್.-ಆಯುಕ್ತ-ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ, ಅನಿರುದ್ಧ್ ಶ್ರವಣ್-ಆಯುಕ್ತ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪ್ರದೀಪ್ ಪಿ. ಆಯುಕ್ತ- ಕೊಲಿಜಿಯೇಟ್ ಎಜುಕೇಷನ್, ಜ್ಯೋತಿ ಕೆ.-ಕುಲಸಚಿವೆ ಬೆಂಗಳೂರು ವಿಶ್ವ ವಿದ್ಯಾಲಯ ಇಲ್ಲಿಗೆ ನಿಯುಕ್ತಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News