ಕಾವಲ್ ಭೈರಸಂದ್ರದಲ್ಲಿ ಘರ್ಷಣೆ ಪ್ರಕರಣ : ಗೋಲಿಬಾರ್ ಗೆ ಗಾಯಾಳು ಬಲಿ

Update: 2020-08-12 06:19 GMT
ಫೈಲ್ ಫೋಟೊ

ಬೆಂಗಳೂರು: ಕಾವಲ್ ಭೈರಸಂದ್ರದಲ್ಲಿ ಮಂಗಳವಾರ ರಾತ್ರಿ ನಡೆದ ಗೋಲಿಬಾರ್ ಗೆ ಗಾಯಾಳು ಬಲಿಯಾದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿದೆ ಎಂದು ವರದಿಯಾಗಿದೆ. 

ಗಲಭೆಯ ವೇಳೆ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಬಲಿಯಾಗಿದ್ದು, ಗಂಭೀರ ಗಾಯಗೊಂಡ ಮತ್ತೋರ್ವ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News