ಕಾವಲ್ ಭೈರಸಂದ್ರದಲ್ಲಿ ಘರ್ಷಣೆ ಪ್ರಕರಣ : ಗೋಲಿಬಾರ್ ಗೆ ಗಾಯಾಳು ಬಲಿ
Update: 2020-08-12 06:19 GMT
ಬೆಂಗಳೂರು: ಕಾವಲ್ ಭೈರಸಂದ್ರದಲ್ಲಿ ಮಂಗಳವಾರ ರಾತ್ರಿ ನಡೆದ ಗೋಲಿಬಾರ್ ಗೆ ಗಾಯಾಳು ಬಲಿಯಾದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿದೆ ಎಂದು ವರದಿಯಾಗಿದೆ.
ಗಲಭೆಯ ವೇಳೆ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಬಲಿಯಾಗಿದ್ದು, ಗಂಭೀರ ಗಾಯಗೊಂಡ ಮತ್ತೋರ್ವ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.