ಅಬ್ದುಲ್ ಖಾದರ್

Update: 2020-09-13 05:39 GMT

ಪಡುಬಿದ್ರಿ: ಸಕಲೇಶಪುರ ಉದ್ಯಮಿ ಅಬ್ದುಲ್ ಖಾದರ್ (77) ಅಲ್ಪಕಾಲದ ಅಸ್ವಸ್ಥದಿಂದ ತನ್ನ ಪುತ್ರಿಯ ಮನೆಯಲ್ಲಿ ಇಂದು ಬೆಳಗ್ಗೆ ನಿಧನರಾದರು. 

ಸಕಲೇಶ್ ಪುರದಲ್ಲಿ ತೋಕೂರು ಕಾರ್ಸ್ ಎಂಬ ಸಂಸ್ಧೆಯನ್ನು ಆರಂಭಿಸಿ ಹಲವು ವರ್ಷ ಮರದ ವ್ಯಾಪಾರ ನಡೆಸುತಿದ್ದರು.

ಮೃತರು ಮೂರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ