ಗೊಂದಲ!

Update: 2020-10-19 19:30 GMT
Editor : -ಮಗು

ಮಧ್ಯ ರಾತ್ರಿ ದುಷ್ಕರ್ಮಿಗಳಿಂದ ಕಾಲು ಕತ್ತರಿಸಲ್ಪಟ್ಟವನಿಗೆ ಊರ ದಾನಿಯೊಬ್ಬ ಮರದ ಕಾಲಿನ ಕೊಡುಗೆ ಕೊಟ್ಟ.

ಮರದ ಕಾಲು ಕೊಟ್ಟ ಶ್ರೀಮಂತನ ಮುಖ ರಾತ್ರಿ ತನ್ನ ಕಾಲು ಕತ್ತರಿಸಿದ ದುಷ್ಕರ್ಮಿಯೊಬ್ಬನ ಮುಖದೊಂದಿಗೆ ಹೋಲುತ್ತಿರುವುದು ಕಂಡು ಸಂತ್ರಸ್ತನೊಳಗೆ ಗೊಂದಲ.
 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಆ ಚಿಂತಕ!
ಹರಾಜು !