ಅಂಬೇಡ್ಕರ್ ಅರಸಿದ ‘ಅಸ್ಪೃಶ್ಯ’ರ ಪತ್ರಿಕೋದ್ಯಮ ಮತ್ತು ಮನುವಾದಿ ಮಾಧ್ಯಮ

Update: 2021-01-19 06:05 GMT

ಮೇಲ್ಜಾತಿ, ಕೀಳುಜಾತಿಗಳ ಏಣಿಶ್ರೇಣಿಗಳ ಸಮಾಜ ನಮ್ಮದು. ಅಕ್ಷರಗಳನ್ನು ನೂರಾರು ವರ್ಷಗಳ ಕಾಲ ಮೇಲ್ಜಾತಿಗಳು ತಮ್ಮ ಮುಷ್ಟಿಯಲ್ಲಿ ಇರಿಸಿಕೊಂಡಿದ್ದ ವ್ಯವಸ್ಥೆಯಿದು. ಈಗಲೂ ದೈಹಿಕ ಶ್ರಮವನ್ನು ಕೀಳೆಂದೂ, ಬೌದ್ಧಿಕ ಅರಿವನ್ನು ಮೇಲೆಂದೂ ಬಗೆದಿರುವ ಮೌಲ್ಯ ವ್ಯವಸ್ಥೆ ನಮ್ಮದು. ಹೀಗಾಗಿ ನಮ್ಮ ಪತ್ರಿಕೆಗಳೂ ಅವುಗಳ ಸುದ್ದಿಮನೆಗಳೂ ಇದೇ ಸಮಾಜದ ಪ್ರತಿಬಿಂಬ ಆಗಿ ಹೋಗಿವೆ. ಕಳೆದ �

Writer - ಡಿ. ಉಮಾಪತಿ

contributor

Editor - ಡಿ. ಉಮಾಪತಿ

contributor

Similar News