ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ
1st February, 2021
1997-98ರಲ್ಲಿ ತೆರೆ ಕಂಡ ‘ಭೂಮಿ ಗೀತ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡ ಕೇಸರಿ ಹರವೂ, ಪರಿಸರ ವಿಭಾಗದಲ್ಲಿ ರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರರಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ...
31st January, 2021
ಪಂಜು ಗಂಗೊಳ್ಳಿ ಮೂಲತಃ ಕುಂದಾಪುರ ತಾಲೂಕಿನ ಗಂಗೊಳ್ಳಿಯವರು. ಲಂಕೇಶ್ ಪತ್ರಿಕೆ ಸಹಿತ ಕನ್ನಡದ ಹಲವು ನಿಯತಕಾಲಿಕಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ಜನಪ್ರಿಯರಾಗಿರುವ ಪಂಜು , ಸದ್ಯ ಮುಂಬೈಯಲ್ಲಿ ಬ್ಯುಝಿನೆಸ್ ಇಂಡಿಯಾ...
31st January, 2021
ಮೀರತ್ನಲ್ಲಿ ಒಬ್ಬ ಸಜ್ಜನ ಮುಸ್ಲಿಮ್ ವಿದ್ವಾಂಸರಿದ್ದರು. ಅವರ ನಡೆ, ನುಡಿ, ಪಾಂಡಿತ್ಯ ಮತ್ತು ಉಪದೇಶಗಳಿಂದ ಸಾವಿರಾರು ಮಂದಿ ಪ್ರಭಾವಿತರಾಗಿದ್ದರು. ಅವರ ಅಭಿಮಾನಿ ಬಳಗ ದಿನೇ ದಿನೇ ವಿಸ್ತರಿಸುತ್ತಲೇ ಇತ್ತು. ಅವರ...
31st January, 2021
ಅಂತರ್ರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಜೋಡಿ ಕೃಪಾಕರ-ಸೇನಾನಿ. ಪರಿಸರ ವಿಜ್ಞಾನಿಗಳಾಗಿ ತಮ್ಮ ವಿಜ್ಞಾನ ಬರಹಗಳ ಮೂಲಕ ಓದುಗರನ್ನು ಬೆರಗಿಗೆ ಹಚ್ಚಿದವರು.
27th January, 2021
ಕಳೆದ 20 ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿರುವ ಮಮ್ತಾಝ್ ಇಸ್ಮಾಯಿಲ್ ಅವರು, ಬರಹ ಲೋಕಕ್ಕೆ ಕಾಲಿರಿಸಿದ್ದು ಇತ್ತೀಚೆಗೆ.
23rd January, 2021
‘ಹಾಗೆ ಬಾಲ ಹನುಮ ಸೂರ್ಯನ ಕಡೆಗೆ ನೋಡುತ್ತಾ ಛಂಗನೆ ಜಿಗಿದ...’ ಅಮ್ಮ ಇನ್ನೊಂದು ಕತೆ ಶುರುವಿಟ್ಟಳು.
23rd January, 2021
ಚಾರಿತ್ರಿಕವಾಗಿ ನೋಡಿದರೆ ಇನ್ನು ಶಿಶುವಿನಂತಿರುವ ಈ ರಾಷ್ಟ್ರೀಯವಾದವನ್ನು, ಕಾಲಾಂತರದಿಂದ ಬದಲಾಗುತ್ತಲೇ ಬಂದ, ಬರುತ್ತಿರುವ ವಿದ್ಯಮಾನಗಳಿಗೆ, ಚರಿತ್ರೆಗೆ ಒಗ್ಗಿಸಲು-ಇದು ಶಾಶ್ವತ ಸಾರ್ವತ್ರಿಕ ಸತ್ಯ ಎಂಬಂತೆ ಬಿಂಬಿಸಲು...
20th January, 2021
ಶರಣ ಸಂಸ್ಕೃತಿಯ ಕುರಿತಂತೆ ಆಳವಾಗಿ ಅಧ್ಯಯನ ಮಾಡಿರುವ ರಂಜಾನ್ ದರ್ಗಾ ವೈಚಾರಿಕ ಲೋಕದ ನಡೆದಾಡುವ ಶರಣ ಎಂದೇ ಗುರುತಿಸಲ್ಪಟ್ಟವರು. ತಮ್ಮ ವೃತ್ತಿ ಬದುಕಿನ ಸುದೀರ್ಘ ಅವಧಿಯನ್ನು ಪತ್ರಿಕಾಕ್ಷೇತ್ರದಲ್ಲಿ ಸವೆಸಿದ ದರ್ಗಾ,...
19th January, 2021
ಆಹಾರ ತಜ್ಞರಾಗಿರುವ ಕೆ.ಸಿ. ರಘು ಪತ್ರಕರ್ತ, ಅಂಕಣಕಾರ, ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರು. ಮನುಷ್ಯನನ್ನು ರೂಪಿಸುವ ಬೌದ್ಧಿಕ ಆಹಾರದ ಕುರಿತಂತೆಯೂ ಅಪಾರ ಕಾಳಜಿಯುಳ್ಳ ರಘು, ವರ್ತಮಾನದ ರಾಜಕೀಯ ಬೆಳವಣಿಗೆಗಳಿಗೆ...
17th January, 2021
ಲಕ್ನೊದ ಲಾ ಮಾರ್ಟಿನೇರ್ ಕಾಲೇಜಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ. ದಿಲ್ಲಿಯ ಹಿಂದೂ ಕಾಲೇಜು ಹಾಗೂ ಸೈಂಟ್ ಸ್ಟೀಫನ್ಸ್ ಕಾಲೇಜುಗಳಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ.
17th January, 2021
ಈಗ, ಕಳೆದೆಂಟು ತಿಂಗಳಿನಿಂದ ಎಲ್ಲ ಕಳೆದು ಹೋಗಿದೆ. ಬೆಳಗಿನ ಸಿದ್ದಗಂಗಾ ಇಂಟರ್ ಸಿಟಿಯಿಂದ ಹಿಡಿದು ರಾತ್ರಿಯ ಸ್ವರ್ಣ ಜಯಂತಿವರೆಗೆ ಎಷ್ಟೊಂದು ರೈಲುಗಳ ಸಂಭ್ರಮ ಇರುತ್ತಿತ್ತು ಈ ನಿಲ್ದಾಣದಲ್ಲಿ!
16th January, 2021
ಡಾ. ನೆಲ್ಲುಕುಂಟೆ ವೆಂಕಟೇಶ್
15th January, 2021
ನೀರು ರಭಸವಾಗಿ ಏರುತ್ತಿತ್ತು. ಹಿತ್ತಿಲ ಗೋಡೆಯನ್ನು ಹಾದು ನೀರು ಒಳಗೆ ನುಗ್ಗ ತೊಡಗಿತು. ಆಲಿಯಬ್ಬನವರ ಮನೆಯವರು ಎದುರಿನ ಇಸ್ಮಾಯೀಲ್ ಬ್ಯಾರಿಯವರ ಮನೆಯಲ್ಲಿ ಆಶ್ರಯ ಪಡೆದರು. ಅಮ್ಮ ಮತ್ತು ಅನು ಅಲ್ಲಿಯೇ ಬಾಕಿಯಾದರು....
15th January, 2021
ಇಂಗ್ಲಿಷ್ ಅಧ್ಯಾಪಕರಾಗಿರುವ ಗೌತಮ್ ಜ್ಯೋತ್ಸ್ನಾ, ‘ಕುಬ್ರಿಕ್ ಚಿತ್ರಗಳಲ್ಲಿ ವಾಸ್ತವದ ಪ್ರತಿಬಿಂಬ’ ಎನ್ನುವ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕತೆಗಾರ, ಕವಿಯಾಗಿ...
14th January, 2021
ಮೇಲ್ಜಾತಿ, ಕೀಳುಜಾತಿಗಳ ಏಣಿಶ್ರೇಣಿಗಳ ಸಮಾಜ ನಮ್ಮದು. ಅಕ್ಷರಗಳನ್ನು ನೂರಾರು ವರ್ಷಗಳ ಕಾಲ ಮೇಲ್ಜಾತಿಗಳು ತಮ್ಮ ಮುಷ್ಟಿಯಲ್ಲಿ ಇರಿಸಿಕೊಂಡಿದ್ದ ವ್ಯವಸ್ಥೆಯಿದು. ಈಗಲೂ ದೈಹಿಕ ಶ್ರಮವನ್ನು ಕೀಳೆಂದೂ, ಬೌದ್ಧಿಕ ಅರಿವನ್ನು...
7th January, 2021
ಭಾರತದಲ್ಲಿಯೇ ವಿಶಿಷ್ಟ ಸ್ಥಾನ ಗಳಿಸಿದ ಕನ್ನಡ ಮೂಲದ ನಿರ್ದೇಶಕರೊಬ್ಬರ ಜನ್ಮಶತಮಾನದ ವರ್ಷ ಸದ್ದಿಲ್ಲದೇ ಮುಗಿಯುತ್ತಿದೆ.
5th January, 2021
ದಿಲೆ ನಾದಾಂ ತುಜೇ ಹುವಾ ಕ್ಯಾ ಹೈ?
ಆಖಿರ್ ಇಸ್ ದರ್ದ್ ಕಿ ದವಾ ಕ್ಯಾ ಹೈ
ಪೆದ್ದು ಮನವೇ, ಇದೇನಾಗಿ ಬಿಟ್ಟಿದೆ ನಿನಗೆ?
4th January, 2021
ವೊ ಬಾತ್,ಸಾರೇ ಫಸಾನೇ ಮೇ ಜಿಸ್ಕಾ ಝಿಕ್ರ್ ನಥಾ
ವೊ ಬಾತ್ ಉನ್ಕೋ ಬಹುತ್ ನಾಗವಾರ್ ಗುಜ್ರೀ ಹೈ
ಯಾವ ವಿಷಯವು ಕಥೆಯೊಳಗೆ ಎಲ್ಲೂ ಇರಲೇ ಇಲ್ಲವೋ
ಅದೇ ವಿಷಯವು ಅವರಿಗೆ ತೀರಾ ಅಪ್ರಿಯವೆನಿಸಿಬಿಟ್ಟಿತು.
- Page 1
- ››