ಸೋಮನಾಥ ಶೆಟ್ಟಿಗಾರ್
Update: 2021-06-21 16:34 GMT
ಉಡುಪಿ, ಜೂ.21: ಕುಂಜಿಬೆಟ್ಟು ನಿವಾಸಿ, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಕೆ.ಸೋಮನಾಥ ಶೆಟ್ಟಿಗಾರ್(66) ಅಲ್ಪಕಾಲದ ಅನಾರೋಗ್ಯದಿಂದ ಜೂ.16ರಂದು ವುಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಕಾಪು ಶ್ರೀವೀರಭದ್ರ ದೇವಸ್ಥಾನ ಆಡಳಿತ ಸಮಿತಿಯ ಉಪ್ಪಾಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.