ಲಕ್ಷ್ಮೀಬಾಯಿ ಗಂಗೊಳ್ಳಿ
Update: 2021-09-06 13:40 GMT
ಕುಂದಾಪುರ, ಸೆ.6: ಕುಂದಾಪುರ ಸಮೀಪದ ಗಂಗೊಳ್ಳಿ ದೊಡ್ಡಹಿತ್ಲು ನಿವಾಸಿ, ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿ ದಿ. ಜಿ.ನಾರಾಯಣ ರ್ಖಾ ಇವರ ಪತ್ನಿ ಲಕ್ಷ್ಮೀಬಾಯಿ (79) ಇವರು ಸೆ.5ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಕುಂದಾಪುರದ ನ್ಯಾಯವಾದಿ, ಪತ್ರಕರ್ತ ರವಿಕುಮಾರ್ ಗಂಗೊಳ್ಳಿ ಸೇರಿದಂತೆ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.