ಚಿನ್ನದ ಕೆಲಸಗಾರ ನಾಪತ್ತೆ
Update: 2022-01-26 20:11 IST
ಉಡುಪಿ, ಜ.24: ಮನೆಯಲ್ಲಿಯೇ ಚಿನ್ನದ ಕೆಲಸ ಮಾಡಿಕೊಂಡಿದ್ದ ಬನ್ನಂಜೆ ಹೀರಾಬಾಗ್ ನಿವಾಸಿ ಸುರೇಶ್ ಆಚಾರ್ಯ(52) ಎಂಬವರು ಜ.19ರಂದು ಸಂಜೆ ಉಡುಪಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.