ಉಳ್ಳಾಲ ಕೇಂದ್ರ ಮದನೀಸ್ಗೆ ಪದಾಧಿಕಾರಿಗಳ ಆಯ್ಕೆ
ಉಳ್ಳಾಲ, ಫೆ.24: ಸೈಯದ್ ಮುಹಮ್ಮದ್ ಶರೀಫುಲ್ ಮದನಿ ಅರಬಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿರುದು (ಪದವಿ) ಪಡೆದಿರುವ ಮದನಿಗಳ ಸಂಘಟನೆಯಾದ ಮದನೀಸ್ ಅಸೋಸಿಯೇಶನ್ನ ಮಹಾಸಭೆಯು ಇತ್ತೀಚೆಗೆ ಸೈಯದ್ ಅಬೂಬಕ್ಕರ್ ಸಿದ್ದೀಖ್ ಮುರ ತಂಙಳ್ರ ಅಧ್ಯಕ್ಷತೆಯಲ್ಲಿ ನಡೆದಿದ್ದು, 2022-25ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ನೂತನ ಅಧ್ಯಕ್ಷರಾಗಿ ಸೈಯದ್ ಅಬೂಬಕ್ಕರ್ ಸಿದ್ದೀಖ್ ಮುರ ತಂಙಳ್ ತೀರ್ಥಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನಿಲ್ ಮದನಿ ಜಪ್ಪು, ಕೋಶಾಧಿಕಾರಿಯಾಗಿ ಸೈಯದ್ ಝೈನುಲ್ ಆಬಿದಿನ್ ತಂಙಳ್ ಕಾಜೂರ್, ಉಪಾಧ್ಯಕ್ಷರಾಗಿ ಮೂಸಲ್ ಮದನಿ ತಲಕ್ಕಿ, ಅಬೂಬಕ್ಕರ್ ಮದನಿ ಮುದುಂಗಾರ್, ಉಸ್ಮಾನ್ ಮದನಿ ಕೊಳಕೇರಿ, ಹಸೈನಾರ್ ಮದನಿ ಕಾಂಞಂಗಾಡ್ ಕಾರ್ಯದರ್ಶಿಗಳಾಗಿ ಆರ್ಕೆ ಮದನಿ ಅಮ್ಮೆಂಬಳ, ಮುಹಿಯ್ಯುದ್ದೀನ್ ಮದನಿ ಕಟ್ಟತ್ತಿಲ, ಅಬ್ದುಲ್ಲಾ ಮದನಿ ಪಾತೂರ್, ಸಲೀಂ ಮದನಿ ಬೈರಿಕಟ್ಟೆ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಸೈಯದ್ ಅಶ್ರಫ್ ತಂಙಳ್ ಆದೂರ್, ಸೈಯದ್ ಇಸ್ಮಾಯಿಲ್ ತಂಙಳ್ ಉಜಿರೆ, ಸಿ.ಕೆ. ಕುಂಞಾಲನ್ ಮದನಿ ನೀಲಗಿರಿ, ಅಬ್ಬಾಸ್ ಮದನಿ ಬಂಡಾಡಿ, ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಇಸ್ಮಾಯಿಲ್ ಮದನಿ ನೀಲಗಿರಿ, ಅಬ್ದುಲ್ ಖಾದರ್ ಮದನಿ ಪಳ್ಳಂಗೋಡ್, ಇಸ್ಮಾಯಿಲ್ ಬುಖಾರಿ ಮದನಿ ನೂಜಿ, ಜಲಾಲುದ್ದೀನ್ ಮದನಿ ಉಳ್ಳಾಲ, ಅಬ್ದುಲ್ ಹಮೀದ್ ಮದನಿ ಮಡಿಕೇರಿ, ಉಮರ್ ಮದನಿ ಮಚ್ಚಂಪಾಡಿ, ಅಬ್ದುಲ್ ರಹ್ಮಾನ್ ಮದನಿ ಕಾಡಾಚೀರ, ಪಿ.ಕೆ.ಮುಹಮ್ಮದ್ ಮದನಿ ಅಳಕೆ, ಕೆ.ಎ. ಬಶೀರ್ ಮದನಿ ಕೂಳೂರು, ಮುಹಮ್ಮದ್ ಮದನಿ ಸಾಮಣಿಗೆ, ಪಿ.ಸಿ.ಇಬ್ರಾಹಿಂ ಮದನಿ ಕಣ್ಣೂರು, ಮುಫತ್ತಿಸ್ ಹಮೀದ್ ಮದನಿ ಬೊಳ್ಮಾರ್, ಪಿ.ಎಸ್.ಇಬ್ರಾಹಿಂ ಮದನಿ ತುರ್ಕಳಿಕೆ, ಅಬ್ದುಲ್ಲಾ ಮದನಿ ಕುಂಜಿಲ ಕೊಡಗು, ಅಬ್ದುಲ್ ರಝಾಕ್ ಮದನಿ ನಿಟ್ಟೆ, ಹಂಝ ಮದನಿ ಗುರುವಾಯನಕೆರೆ, ಮುಫತ್ತಿಸ್ ಸಿದ್ದೀಕ್ ಮದನಿ ನಾಟೆಕಲ್, ಪಿ.ಎಂ. ಮುಹಮ್ಮದ್ ಮದನಿ ಪೂಡೆಲ್, ಹಸೈನಾರ್ ಮದನಿ ಕುಂಜಿಲ ಕೊಡಗು, ಇರ್ಶಾದ್ ಮದನಿ ಮಲಪ್ಪುರಂ, ಆದಂ ಮದನಿ ಆತೂರು, ಶಾಫೀ ಮದನಿ ಮಾಡಾವು, ಮೂಸಾಕಲೀಂ ಮದನಿ ಮುದುಂಗಾರ್, ಬಶೀರ್ ಮದನಿ ನೀಲಗಿರಿ, ಅಬೂಬಕ್ಕರ್ ಮದನಿ ಮಾಲ್ದರಿ ಆಯ್ಕೆಯಾಗಿದ್ದಾರೆ.