×
Ad

ಯುವತಿ ಆತ್ಮಹತ್ಯೆ

Update: 2022-03-13 21:31 IST

ಕೋಟ : ವೈಯಕ್ತಿಕ ಸಮಸ್ಯೆಗಳಿಗೆ ಮನನೊಂದ ಕಾವಡಿ ಗ್ರಾಮದ ಮಧುವನ ಶಾಂತಿನಗರದ ಶ್ರೀಧರ ಆಚಾರ್ಯ ಎಂಬವರ ಮಗಳು ಸ್ವಾತಿ (22) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.12ರಂದು ರಾತ್ರಿ ಮನೆಯ ಎದುರಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News