​ಕುಕ್ಕುಂದೂರು ಬಂಟರ ಸಂಘದ ಅಧ್ಯಕ್ಷರಾಗಿ ಕೆ. ರವಿ ಶೆಟ್ಟಿ ಆಯ್ಕೆ

Update: 2022-08-04 17:11 GMT

ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಬಂಟರ ಸೇವಾ  ಸಂಘದ ನೂತನ ಅಧ್ಯಕ್ಷರಾಗಿ ಕಂಟ್ರ್ರಾಕ್ಟರ್, ಸಮಾಜ ಸೇವಕ ಕೆ ರವಿ ಶೆಟ್ಟಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ತಾ ಪಂ ಸದಸ್ಯ ಕೆಳಗಿನ ಅಂಗಡಿಮನೆ ಅಶೋಕ್ ಶೆಟ್ಟಿ, ಕೋಶಾಧಿಕಾರಿ ಯಾಗಿ ಅಶ್ವತಪುರ ರಘುನಾಥ ಶೆಟ್ಟಿ, ಉಪಾಧ್ಯಕ್ಷರಾಗಿ ಜಯಂತಿ ಶೆಟ್ಟಿ, ಕ್ರೀಡಾ ಅಧ್ಯಕ್ಷೆಯಾಗಿ ಅಂತರಾಷ್ಟ್ರೀಯ ಕ್ರೀಡಾಪಟು ವಿಧ್ಯಾ ಉದಯ ಶೆಟ್ಟಿ, ಸಾಂಸ್ಕೃತಿಕ ಅಧ್ಯಕ್ಷೆಯಾಗಿ ಅನಿತಾ ಎ ಶೆಟ್ಟಿ , ಜೊತೆ ಕಾರ್ಯದರ್ಶಿಯಾಗಿ
ಹರೀಶ್ ಶೆಟ್ಟಿ ರಾಜೇಶ್ ಶೆಟ್ಟಿ,  ಸಾಗರ್ ಶೆಟ್ಟಿ ಆಯ್ಕೆಯಾಗಿರುತ್ತಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News