ಮಂಗಳೂರು : ಇಹ್ಸಾನ್ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2022-08-15 12:33 GMT

ಮಂಗಳೂರು, ಆ. 15: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರದ ವಾಸ್‌ಲೇನ್‌ನ ಮಸ್ಜಿದುಲ್ ಇಹ್ಸಾನ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಎಚ್ಐಎಫ್ ಅಧ್ಯಕ್ಷ ನಾಝಿಮ್ ಎ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾರ್ಪ್ಸ್ ನ ಪುಣೆಯ ಡೆಮೋನ್ಸ್ಟ್ರೇಟರ್ (AFMC Pune) ಪವನಂಜಯ್‌ ಎನ್‌, ಎಸ್ಟೇಟ್ ಅಧಿಕಾರಿ/ಪರಿಸರ ಎಂಜಿನಿಯರ್ (MCC) ಸುಶಾಂತ್ ಕೆ. ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News