ಉಳ್ಳಾಲ : ಸ್ವಾಗತ ಸಮಿತಿ ರಚನೆ

Update: 2023-02-17 17:21 GMT

ಮಂಗಳೂರು: ಪಟ್ಟಿಕಾಡ್ ಜಾಮಿಯ್ಯ ನೂರಿಯ್ಯ ಅರಬಿಯಾದ ಅಧೀನದಲ್ಲಿರುವ ಸಯ್ಯದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ನ್ಯಾಷನಲ್ ಮಿಷನ್ ಕರ್ನಾಟಕ ಇದರ ವತಿಯಿಂದ ಉತ್ತರ ಕರ್ನಾಟಕದ ದೀನೀ ದಾವಾ ಪ್ರಯುಕ್ತ ಸಮಸ್ತ ಕೇರಳ ಜಮಿಯ್ಯತುಲ್ ಉಲಮಾದ ಅಧ್ಯಕ್ಷ ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಳ್‌ರ ನೇತೃತ್ವದಲ್ಲಿ ಮಾ.18ರಂದು ಉಳ್ಳಾಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಂಸಾರುಲ್ ಹಖ್  ಹುದವಿ ಮತ ಪ್ರಭಾಷಣ ಮಾಡಲಿದ್ದಾರೆ.

ಈ ಕಾರ್ಯಕ್ರಮದ ಸ್ವಾಗತ ಸಮಿತಿಯ ರಚನಾ ಸಭೆಯು ಕಂಕನಾಡಿಯ ಜಂಇಯ್ಯತುಲ್ ಫಲಾಹ್ ಹಾಲ್‌ನಲ್ಲಿ ನಡೆಯಿತು. ಸಮಿತಿಯ ಗೌರವ ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಕಿನ್ಯಾ, ಅಧ್ಯಕ್ಷರಾಗಿ ನಝೀರ್ ಉಳ್ಳಾಲ, ಉಪಾಧ್ಯಕ್ಷರಾಗಿ ರಝಾಕ್ ಉಳ್ಳಾಲ, ಯು.ಪಿ.ಸುಲೈಮಾನ್, ಉಸ್ಮಾನ್ ಏರ್‌ಇಂಡಿಯಾ, ಮಯ್ಯದ್ದಿ ಪ್ರೇಮ್ ಸಾಗರ್, ಜನರಲ್ ಕನ್ವಿನರ್ ಆಗಿ ಸಲೀಂ ಹಂಡೇಲ್, ಕೋಶಾಧಿಕಾರಿಯಾಗಿ ಅಬ್ದುಲ್ ಸಲಾಂ ಬೂಟ್ ಬಝಾರ್, ವರ್ಕಿಂಗ್ ಕನ್ವಿನರ್ ಆಗಿ ಅಬ್ದುಲ್ ಹಮೀದ್ ಕಣ್ಣೂರು, ಕನ್ವಿನರ್‌ಗಳಾಗಿ ಇಬ್ರಾಹಿಂ ಕೊಣಾಜೆ, ಬಶೀರ್ ಉಳ್ಳಾಲ, ಫೈಝಲ್ ಕುತ್ತಾರ್, ಸಂಘಟನಾ ಕನ್ವಿನರ್ ಆಗಿ ಇಕ್ಬಾಲ್ ಬಾಳಿಲ, ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ರಫೀಕ್ ಮಾಸ್ಟರ್ ಆತೂರು, ಮೀಡಿಯಾ ಉಸ್ತುವಾರಿಯಾಗಿ ಸಯ್ಯದ್ ಇಸ್ಮಾಯಿಲ್ ತಂಳ್ ಆಯ್ಕೆಯಾದರು.

ಸದಸ್ಯರಾಗಿ ನಝೀರ್ ಫೈಝಿ ತೋಡಾರ್, ಅಬ್ದುಲ್ ರಹ್ಮಾನ್ ನದ್ವಿ, ಸ್ವಾಬಿರ್ ಫೈಝಿ ಅಲ್‌ಮಹಬರಿ, ಸಂಶುದ್ದೀನ್ ಹನೀಫಿ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಇಸಾಕ್ ಹಾಜಿ ತೋಡಾರ್, ಶರೀಫ್ ಮೂಸ ಕುದ್ದುಪದವು, ರಫೀಕ್ ಹಾಜಿ ಸುಲ್ತಾನ್, ಅಶ್ರಫ್ ಹಾಜಿ ಸಿಟಿ, ಸಿದ್ದೀಕ್ ಮೆಟ್ರೊ ಮಾರ್ಕೆಟಿಂಗ್, ಅಶ್ರಫ್ ಹಾಜಿ ಗುತ್ತು, ಮಜೀದ್ ಹಾಜಿ ಸಿತಾರ್, ರಶೀದ್ ಗಡಿಯಾರ್, ಹಾಜಿ ಹಕೀಮ್ ಕುಲಶೇಖರ, ಹೆಚ್. ಅಬ್ದುಲ್ಲಾ, ಸಯ್ಯದ್ ಶಿಹಾಬುದ್ದೀನ್ ತಂಳ್, ಹಾರೂನ್ ರಶೀದ್, ಎಂ. ಎಸ್. ಹಮೀದ್, ಮುಹಮ್ಮದ್ ಹನೀಫ್, ಮುಸ್ತಫಾ, ಬಶೀರ್, ಬದ್ರುದ್ದೀನ್, ಮುನೀರ್ ಇಸ್ಮಾಯಿಲ್, ಎಂ.ಐ. ಇಲ್ಯಾಸ್ ತೋಡಾರ್, ಮುಸ್ತಫಾ ಫೈಝಿ, ಅಶ್ರಫ್ ಮರಾಠಿಮೂಲೆ, ಬಾವ ಮಂಗಳನಗರ, ಮುಹಮ್ಮದ್ ಪನೀರ್, ಇಬ್ರಾಹಿಂ ಹಾಜಿ ತವಕ್ಕಲ್ ಉಳ್ಳಾಲ, ಅಬ್ದುಲ್ ಸಲಾಂ ಎಂ.ಸಿ, ಫಾರೂಕ್ ಉಳ್ಳಾಲ್, ಯು.ಟಿ. ಮುಹಮ್ಮದ್ ಹಾಜಿ, ಕೆ.ಎಸ್. ಮೊಯಿದಿನ್ ಕುಂಞಿ, ಅಶ್ರಫ್ ಮುಕ್ಕಚ್ಚೇರಿ, ಆಸಿಫ್ ಅಬ್ದುಲ್ಲಾ, ಹಿದಾಯತ್ ಉಚ್ವಿಲ, ಯೂನಿಕ್ ಅಬ್ದುಲ್ ರಹಮಾನ್, ಮುಹಮ್ಮದ್ ಅಲಿ ದೇರಳಕಟ್ಟೆ, ಎಸ್.ಬಿ. ಹನೀಫ್ ಅಜ್ಜಿನಡ್ಕ ಆಯ್ಕೆಯಾದರು.

Similar News