ಹಾವೇರಿ ಮೂಲದ ಯುವಕ ಆತ್ಮಹತ್ಯೆ

Update: 2023-03-13 16:10 GMT

ಮಣಿಪಾಲ: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಆಂಜನೇಯ ಬಸವರಾಜಪ್ಪ  ಗೋಣಗೇರಿ (22) ಎಂಬವರು ಶಾಂತಿನಗರದ ಹಾಡಿಯಲ್ಲಿ ಮಾ.13ರಂದು ಬೆಳಗ್ಗೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ  ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News