×
Ad

ದೇವನಹಳ್ಳಿ ರೈತರ ಪ್ರತಿಭಟನೆಗೆ ತೆರಳಿದ್ದ ಚಾಮರಾಜನಗರದ ರೈತ ಹೃದಯಾಘಾತದಿಂದ ಮೃತ್ಯು

Update: 2025-07-04 14:09 IST

ಚಾಮರಾಜನಗರ : ಗುಂಡ್ಲುಪೇಟೆಯ ರೈತರೊಬ್ಬರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗುಂಡ್ಲುಪೇಟೆಯ ತಾಲೂಕಿನ ಕುರುಬರಹುಂಡಿ ಗ್ರಾಮದ ಈಶ್ವರಪ್ಪ ಎಂಬವರು ಮೃತ ರೈತ. ಇವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ದೇವನಹಳ್ಳಿಯ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News