×
Ad

ಕನಕಗಿರಿ|ಗಣಿ, ಭೂ ವಿಜ್ಞಾನ ಇಲಾಖೆ ಕಾರಿಗೆ ಬಸ್‌ ಢಿಕ್ಕಿ : ಸಿಬ್ಬಂದಿ ಅಪಾಯದಿಂದ ಪಾರು

Update: 2025-12-17 19:59 IST

ಕನಕಗಿರಿ: ಕನಕಗಿರಿಯ ತೊಂಡೆತೇವರಪ್ಪ ದೇವಸ್ಥಾನದ ಕಮಾನಿನ ಬಳಿ ಸರಕಾರಿ ಬಸ್‌ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರಿಗೆ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಅಪಘಾತದ ತೀವ್ರತೆಗೆ ಕಾರಿನ ಗ್ಲಾಸ್ ಸಂಪೂರ್ಣವಾಗಿ ಪುಡಿ ಪುಡಿಯಾಗಿವೆ. ಕಾರಿನಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News