×
Ad

ಕುಂದಾಪುರ |ಯುವಕ ನಾಪತ್ತೆ

Update: 2025-08-08 20:35 IST

ಕುಂದಾಪುರ : ಫೈನಾನ್ಸ್ ಸೊಸೈಟಿಯಲ್ಲಿ ಸಾಲ ಮಾಡಿ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದ ಕಾವ್ರಾಡಿ ಗ್ರಾಮದ ಮೂಡುವಾಲ್ತೂರು ನಿವಾಸಿ ಸಂತೋಷ ಕುಲಾಲ್‌(30) ಎಂಬವರು ಮೇ 11ರಂದು ಮದ್ಯಾಹ್ನ ನೇರಳಕಟ್ಟೆಯ ಎ.ಟಿ.ಎಂ. ನಿಂದ ಹಣವನ್ನು ತರುವುದಾಗಿ ಹೇಳಿ ಹೋದವರು ಈ ವರೆಗೂ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News