×
Ad

ಮಲಾರ್: ಕೊಳತ್ತಮಜಲು ಅಬ್ದುಲ್ ರಹ್ಮಾನ್ ಹತ್ಯೆ ಖಂಡಿಸಿ ಪ್ರತಿಭಟನೆ

Update: 2025-05-31 14:41 IST

ಕೊಣಾಜೆ: ಅಲ್ ಮುಬಾರಕ್ ಜುಮ್ಮಾ ಮಸ್ಜಿದ್ ಅರಸ್ತಾನ, ಮಲಾರ್ ನಲ್ಲಿ  ಜುಮಾ ನಮಾಝಿನ ಬಳಿಕ  ಕೊಳತ್ತಮಜಲು ಅಬ್ದುಲ್ ರಹ್ಮಾನ್ ಅವರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಯಿತು.

ಸ್ಥಳೀಯ ಖತೀಬರಾದ ಮುಹಮ್ಮದ್ ಶಫೀಕ್ ಕೌಸರಿ ಉಸ್ತಾದರು ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಸದರ್ ಮುಅಲ್ಲಿಂ ರಾದ ಶಹೀರ್ ಕೌಸರಿ ಉಸ್ತಾದ್, ಮುಅಝ್ಝಿನ್ ರಾದ ಅಬ್ದುಲ್ ಜಬ್ಬಾರ್ ಯಮಾನಿ ಉಸ್ತಾದ್ ಹಾಗೂ ಜಮಾಅತ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಜಮಾಅತಿನ‌ ಹಿರಿಯರು, ಕಿರಿಯರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News