×
Ad

ಮಂಗಳೂರು ವಿವಿ ಸಿಂಡಿಕೇಟ್‌ಗೆ ನೇಮಕ

Update: 2024-01-04 21:28 IST

ಮಂಗಳೂರು, ಜ.4: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ರಾಜ್ಯ ಸರಕಾರ 6 ಮಂದಿಯನ್ನು ನೇಮಿಸಿ ಆದೇಶ ಹೊರಡಿಸಿದೆ.

ಬಂಟ್ವಾಳ ತಾಲೂಕಿನ ನಾವೂರಿನ ಸುರೇಶ ಕುಮಾರ್ ಬಿ. (ಸಾಮಾನ್ಯ), ಮಂಗಳೂರಿನ ಸಿಎ ನಿತಿನ್ ಶೆಟ್ಟಿ (ಸಾಮಾನ್ಯ). ಕುಂದಾಪುರದ ಜ್ಯುಡಿತ್ ಮೆಂಡೊನಿಕ (ಮಹಿಳೆ), ಮಂಗಳೂರಿನ ರಘುರಾಜ್ (ಪರಿಶಿಷ್ಟ ಜಾತಿ), ಕೊಣಾಜೆಯ ಅಚ್ಚುತ ಗಟ್ಟಿ (ಹಿಂದುಳಿದ ವರ್ಗ), ಸವಾದ್ ಸುಳ್ಯ (ಅಲ್ಪಸಂಖ್ಯಾತ) ಅವರನ್ನು ನೇಮಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News