×
Ad

ಉಪ್ಪಿನಂಗಡಿ | ರಾಶಿದ್ ಜೌಹರಿಗೆ ಹಾರೂನಿ ಬಿರುದು

ಅಜ್ಮೀರ್ ನಲ್ಲಿ ನಡೆದ ಸಮಾರಂಭದಲ್ಲಿ ಎರಡನೇ ರ‍್ಯಾಂಕ್ ಪ್ರದಾನ

Update: 2025-11-05 23:19 IST

ಉಪ್ಪಿನಂಗಡಿ : ರಾಜಸ್ಥಾನದ ಅಜ್ಮೀರ್ ನಲ್ಲಿ ನ.5ರಂದು ಆಯೋಜಿಸಿದ್ದ ಹಾರೂನಿ ಬಿರುದುದಾನ ಸಮ್ಮೇಳನದಲ್ಲಿ, ಉಪ್ಪಿನಂಗಡಿಯ ಕರಾಯದ ರಾಶಿದ್ ಜೌಹರಿ ಅವರಿಗೆ ಹಾರೂನಿ ಪದವಿಯಲ್ಲಿ ದ್ವಿತೀಯ ರ‍್ಯಾಂಕ್ ಪ್ರದಾನ ಮಾಡಲಾಯಿತು.

ರಾಶಿದ್ ಜೌಹರಿ ಅವರ ಈ ಸಾಧನೆಗಾಗಿ ಕೆಎಂಜೆ, ಎಸ್‌ವೈಎಸ್, ಎಸ್‌ಎಸ್‌ಎಫ್ ಶಾಖೆಯು ಅಭಿನಂದನೆ ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News