×
Ad

ವಿಟ್ಲ: ಹತ್ಯೆಯಾದ ಯುವತಿಯ ಮನೆಗೆ ಕೇಂದ್ರ ಸಚಿವ ಭಗವಂತ ಕೂಬಾ ಭೇಟಿ

Update: 2023-08-25 22:50 IST

ವಿಟ್ಲ: ಪುತ್ತೂರಿನಲ್ಲಿ ಹತ್ಯೆಯಾದ ವಿಟ್ಲ ಮೂಲದ ಯುವತಿಯ ಮನೆಗೆ ಕೇಂದ್ರ ಸಚಿವ ಭಗವಂತ ಕೂಬಾ ಭೇಟಿ ನೀಡಿದರು.‌

ವಿಟ್ಲದಲ್ಲಿ ಯುವಕನೋರ್ವನಿಂದ ಹತ್ಯೆಯಾದ ಯುವತಿ ಗೌರಿ ನಿವಾಸಕ್ಕೆ ಕೇಂದ್ರ ಸಚಿವ ಭಗವಂತ ಕೂಬಾ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಬಿಜೆಪಿ ಮುಖಂಡರಾದ ಪದ್ಮನಾಭ ಕೊಟ್ಟಾರಿ, ಮಾಜಿ ಶಾಸಕ ಸಂಜೀವ ಮಠಂದೂರು, ಹರಿಪ್ರಸಾದ್ ಯಾದವ್, ಸಾಜಾ ರಾಧಕೃಷ್ಣ ಆಳ್ವ, ರಾಜೇಶ್ ಬಾಳೆಕಲ್ಲು ಸಹಿತ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News