ಸಿರಾಜುದ್ದೀನ್ ಶೇಕ್ ಅಮೀರುದ್ದೀನ್

Update: 2016-05-15 18:16 GMT


ಉಡುಪಿ, ಮೇ 15: ಕಟಪಾಡಿಯ ಸಿರಾಜುದ್ದೀನ್ ಶೇಕ್ ಅಮೀರುದ್ದೀನ್ ಉಚ್ಚಿಲ (64) ಶುಕ್ರವಾರ ಸಂಜೆ ವೇಳೆ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
 ಮೃತರು ಪತ್ನಿ, ಐವರು ಪುತ್ರರನ್ನು ಅಗಲಿದ್ದಾರೆ. ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್‌ನ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಗೂರ್ ಕಲ್ಯಾಣಪುರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ