ಲೋಕಾಯುಕ್ತಕ್ಕೆ ನ್ಯಾ.ಎಸ್‌ಆರ್ ನಾಯಕ್ ನೇಮಕಾತಿ ಶಿಫಾರಸು ವಾಪಸ್

Update: 2016-05-27 06:47 GMT

ಬೆಂಗಳೂರು, ಮೇ 27: ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ಎಸ್.ಆರ್.ನಾಯಕ್ ಹೆಸರು ಸೂಚಿಸಿದ್ದ ರಾಜ್ಯ ಸರಕಾರದ ಪ್ರಸ್ತಾವನೆಯನ್ನು ರಾಜ್ಯಪಾಲ ವಜುಭಾಯ್ ವಾಲಾ ಮತ್ತೊಮ್ಮೆ ತಿರಸ್ಕರಿಸಿದ್ದಾರೆ.
2ನೆ ಬಾರಿಗೆ ರಾಜ್ಯ ಸರಕಾರದ ಲೋಕಾಯುಕ್ತ ನೇಮಕಾತಿ ಪ್ರಸ್ತಾವನೆ ವಾಪಸ್ ಕಳುಹಿಸಿದ ರಾಜ್ಯಪಾಲರು ಸರಕಾರದ ಸ್ಪಷ್ಟನೆ ಕಾನೂನು ಬದ್ಧವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News