ದಿನೇಶ್

Update: 2016-09-17 14:06 GMT

ಕಾಸರಗೋಡು,ಸೆ.17 : ಕುಂಬಳೆ ಬಾಂಬೆ ಟ್ರಾವೆಲ್ಸ್  ಏಜೆನ್ಸಿ ಮಾಲಕ , ಕೊಯಿಪ್ಪಾಡಿಯ  ದಿನೇಶ್ (64) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ