ನಿಧನ

Update: 2016-11-10 18:44 GMT


ಅಬ್ದುಲ್ಲಾ
 ಉಪ್ಪಿನಂಗಡಿ, ನ.10: ತಣ್ಣೀರುಪಂಥ ಗ್ರಾಪಂ ಸದಸ್ಯ, ಬೀಡಿ ಕಾಂಟ್ರಾಕ್ಟರ್ ತುರ್ಕಳಿಕೆ ನಿವಾಸಿ ಎ. ಅಬ್ದುಲ್ಲಾ(68) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ತುರ್ಕಳಿಕೆಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅವರು ತಣ್ಣೀರುಪಂಥ ಗ್ರಾಪಂನ 2ನೆ ವಾರ್ಡ್ ಸದಸ್ಯರಾಗಿದ್ದರು. ಮೃತರು ಪತ್ನಿ, ಏಳು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ