ಕಮಲಮ್ಮ ನಿಧನ
Update: 2016-12-21 21:25 IST
ಚಿಕ್ಕಮಗಳೂರು, ಡಿ.21:ಜೆಡಿಎಸ್ಜಿಲ್ಲಾ ುಹಾ ಪ್ರಧಾನ ಕಾರ್ಯದರ್ಶಿ ಹಾೂ ಮಾಜಿ ನಗರಸಭಾ ಜಿ.ಎಸ್.ಚಂದ್ರಪ್ಪರವರ ಸದಸ್ಯರ ತಾಯಿಶ್ರೀಮತಿ ಕಮಲಮ್ಮ ಬುಧವಾರ ಮಾಢ್ಯೆಹ್ನ ಮೃತರಾಗಿದ್ದಾರೆ. ಅವರ ಅಂತ್ಯಸಂಸ್ಕಾರ ಗುರುವಾರ ಬೆಳಿಗ್ಗೆ 11 ಗಂಟೆಗೆ ಚಿಕ್ಕಮಗಳೂರು ಚಿತಗಾರದಲ್ಲಿ ನೆರೆವೇರಿಸಲಾಗುವುದು.
ಸಂತಾಪ: ಜಿಲ್ಲಾ ಜೆಡಿಎಸ್ಅಧ್ಯಕ್ಷ ಹೆಚ್.ಎಸ್.ಮಂಜಪ್ಪ, ರಾಜ್ಯ ಮಹಾ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್, ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ, ಕಡೂರು ಶಾಸಕ ವೈಎಸ್ವಿ ದತ್ತ, ರಾಜ್ಯ ಒಕ್ಕೂಟ ಕಾರ್ಯದರ್ಶಿ ಹೆಚ್.ಎನ್, ಕೃಷ್ಣೇಗೌಡ, ಯುವ ಜನತಾದಳ ನಾಗೇಶ್, ಅವತಿ ಹೋಬಳಿ ಅಧ್ಯಕ್ಷ ಎ.ಎಂ.ಸತೀಶ್, ಜೆಡಿಎಸ್ ಮುಖಂಡರಾದ ಮುಕ್ತಿಯಾರ್ ಅಹಮದ್, ೆಹಮಾನ್ ಹಾಗೂ ಎಂ.ಡಿ. ರಮೇಶ್ ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.