ಜ್ಞಾನೋದಯ!

Update: 2017-04-01 18:32 GMT
Editor : -ಮಗು

ಶಿಷ್ಯ ಸಂತನಲ್ಲಿ ಕೇಳಿದ

‘‘ಬುದ್ಧನಿಗೆ ಬೋಧಿ ವೃಕ್ಷದಡಿಯಲ್ಲಿ

ಜ್ಞಾನೋದಯವಾಯಿತಂತೆ ನಿಜವೇ?’’

‘‘ಹಾಗೇನೂ ಇಲ್ಲ. ಬುದ್ಧ ತುಂಬಾ ದಿನಗಳ ಕಾಲ ಆ ವೃಕ್ಷದಡಿ ಜ್ಞಾನಕ್ಕಾಗಿ ತಪಸ್ಸು ಮಾಡುತ್ತಿದ್ದನಂತೆ. ಒಂದು ದಿನ ದೊಡ್ಡ ಬಿರುಗಾಳಿಗೆ ಆ ಮರ ಉರುಳಿ ಬಿತ್ತು. ಆಗ ಬುದ್ಧನಿಗೆ ಜ್ಞಾನೋದಯವಾಯಿತು’’

ಸಂತ ಉತ್ತರಿಸಿದ.

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !