ಬಿ.ಗಿರಿಧರ ಕಾಮತ್

Update: 2017-04-23 18:29 GMT

ಮೂಡುಬಿದಿರೆ, ಎ.23: ಬೇಲಾಡಿಕಾರ್ ಕುಟುಂಬದ ಗಣೇಶ ಬೇಕರಿ ಖ್ಯಾತಿಯ ದಿ. ಬಿ.ಪಾಂಡುರಂಗ ಕಾಮತ್ ರ ಪುತ್ರ ಇಲ್ಲಿನ ರತ್ನಾಕರವರ್ಣಿ ನಗರದ ನಿವಾಸಿ ಬಿ.ಗಿರಿಧರ ಕಾಮತ್(58) ನಿಧನ ಹೊಂದಿದರು. ಪ್ಲೋರ್ ಮಿಲ್ ವೃತ್ತಿಯಲ್ಲಿ ತೊಡಗಿಕೊಂಡಿದ್ದ ಅವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ