ಶಂಕರಿ ಅಮ್ಮ

Update: 2017-05-29 17:35 GMT

ಪುತ್ತೂರು, ಮೇ 29: ತಾಲೂಕಿನ ತೆಂಕಿಲ ನಿವಾಸಿ ದಿ. ಕುಳಮರ್ವ ಮಹಾಲಿಂಗ ಭಟ್ ಅವರ ಪತ್ನಿ ಶಂಕರಿ ಅಮ್ಮ (88) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಮೃತರಿಗೆ ಐವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ